Belagavi NewsBelgaum NewsKannada NewsKarnataka NewsLatest

*ಯುವರಾಜ ಸಂಭಾಜಿ ರಾಜೇ ಭೇಟಿಯಾದ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭೇಟಿಯಾ ಛತ್ರಪತಿ ಶಿವಾಜಿ ಮಹಾರಾಜರ 13 ನೇ ವಂಶಸ್ಥರಾಗಿರುವ ಯುವರಾಜ ಸಂಭಾಜೀ ರಾಜೇ ಛತ್ರಪತಿ ಹಾಗೂ ಅವರ ಧರ್ಮಪತ್ನಿಯ ಜೊತೆ ಉಭಯ ಕುಶಲೋಪರಿ ಹಂಚಿಕೊಂಡರು.

2 ವರ್ಷದ ಹಿಂದೆ ರಾಜಹಂಸಗಡದಲ್ಲಿ ಸಚಿವರು ಪ್ರತಿಷ್ಠಾಪಿಸಿರುವ ಭವ್ಯ ಶಿವಾಜಿ ಮೂರ್ತಿಯನ್ನು ಯುವರಾಜ ಸಂಭಾಜಿ ರಾಜೇ ಉದ್ಘಾಟಿಸಿದ್ದನ್ನು ಸ್ಮರಿಸಬಹುದು.

Home add -Advt

Related Articles

Back to top button