LatestNational

*ಭೀಕರ ರಸ್ತೆ ಅಪಘಾತ: ಇಬ್ಬರು ಪೊಲೀಸ್ ಅಧಿಕಾರಿಗಳು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ತೆಲಂಗಾಣದ ಯದ್ರಾದಿ ಬಳಿಯ ಚೌಟಪಲ್ಲಾ ಬಳಿ ಡಿವೈಡರ್ ಗೆ ಪೊಲೀಸ್ ಅಧಿಕಾರಿಗಳು ತೆರಳುತ್ತಿದ್ದ ವಾಹನ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಸ್ಥಳದಲ್ಲೇ ಆಂಧ್ರಪ್ರದೇಶದ ಇಬ್ಬರು ಡಿಸಿಪಿಗಳು ಮೃತಪಟ್ಟಿದ್ದಾರೆ.

ಡಿಸಿಪಗಾಳದ ಚಕ್ರಧರರಾವ್ (57) ಹಾಗೂ ಶಾಂತಾರಾವ್ (54) ಮೃತರು. ಘಟನೆಯಲ್ಲಿ ಎಸ್ ಎಸ್ ಪಿ ಹಾಗೂ ವಾಹನ ಚಾಲಕ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಈ ದುರಂತ ಸಂಭವಿಸಿದೆ.

Home add -Advt

Related Articles

Back to top button