Belagavi NewsBelgaum NewsKarnataka NewsLatestPolitics

*16.66 ಲಕ್ಷ ರೂ. ಚೆಕ್ ಹಸ್ತಾಂತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬಾಳೇಕುಂದ್ರಿ ಕೆ.ಎಚ್ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣದ ಹಿನ್ನೆಲೆಯಲ್ಲಿ ಎರಡನೇ ಹಂತದ 16.66 ಲಕ್ಷ ರೂ,ಗಳ ಚೆಕ್ ನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ಸಂಜೆ ದೇವಸ್ಥಾನ ಸಮಿತಿಯ ಸದಸ್ಯರಿಗೆ ಹಸ್ತಾಂತರಿಸಿದರು.

Home add -Advt

ಈ ವೇಳೆ ವಸಂತರಾವ ಜಾಧವ್, ನಿಲೇಶ್ ಚಂದಗಡ್ಕರ್, ಬಾಬು ಧರೆಣ್ಣವರ, ಬಾಳಪ್ಪಾ ಹೊಳೆನ್ನವರ, ಲಲ್ಲುಗೌಡ ಪಾಟೀಲ, ಸಂತೋಷ ಕುಂಬಾರ, ವಿಠ್ಠಲ ಕುರಬರ, ರಾಕೇಶ್ ಬುರಡ, ಮಾರುತಿ ಸುಳಗೇಕರ ಹಾಗೂ ಗ್ರಾಮದ ಅನೇಕರು ಉಪಸ್ಥಿತರಿದ್ದರು.

Related Articles

Back to top button