Latest

ಕರಾಳದಿನಾಚರಣೆ: ನಿಪ್ಪಾಣಿ ನಗರಸಭೆ 3 ಸದಸ್ಯರಿಗೆ ನೋಟೀಸ್

    ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ

ಕರಾಳದಿನಾಚರಣೆಯಲ್ಲಿ ಪಾಲ್ಗೊಂಡು ಹಿನ್ನೆಲೆಯಲ್ಲಿ ನಿಪ್ಪಾಣಿ ನಗರಸಭೆಯ ಮೂವರು ಸದಸ್ಯರಿಗೆ ನೊಟೀಸ್ ಜಾರಿಗೊಳಿಸಲಾಗಿದೆ.

Home add -Advt

ಕಳೆದ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಈ ನಗರಸಭೆ ಸದಸ್ಯರು ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ನಾಡದ್ರೋಹವೆಸಗಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿ, ಸದಸ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿತ್ತು. ವಿನಾಯಕ ವಡೆ, ಜಯವಂತ ಭಾಟ್ಲೆ, ರಾಜು ಗುಂದೇಶಾ ಅವರಿಗೆ ನೋಟೀಸ್ ನೀಡಲಾಗಿತದ್ದು, ಜ.23ರಂದು ನಿಪ್ಪಾಣಿ ಉಪವಿಭಾಗಾಧಿಕಾರಿ ಕಚೇರಿಗೆ ಹಾಜರಾಗುವಂತೆ ತಿಳಿಸಲಾಗಿದೆ. 

Related Articles

Back to top button