Kannada NewsKarnataka NewsLatest

ಅತಿವೃಷ್ಟಿ:  ಜಿಲ್ಲೆಗೆ ಸೆ. 8ರಂದು ಕೇಂದ್ರ ಅಧ್ಯಯನ ತಂಡ ಭೇಟಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – : ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡವು ಮಂಗಳವಾರ (ಸೆ.8) ಭೇಡಿ ನೀಡಿ ಪರಿಶೀಲಿಸಲಿದೆ.
ಹುಕ್ಕೇರಿ, ಗೋಕಾಕ ಮತ್ತು ಸವದತ್ತಿ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ವಿವಿಧ ಬೆಳೆಗಳ ಹಾನಿ ಮತ್ತು ಮೂಲಸೌಕರ್ಯಗಳ ಹಾನಿಯನ್ನು ತಂಡ ಪರಿಶೀಲಿಸಲಿದೆ.

Related Articles

Back to top button