Latest

ಮಾಜಿ ಶಾಸಕ ಪರಶುರಾಮ ಬಾವು ನಂದಿಹಳ್ಳಿ ಪುತ್ರನ ಕೊಲೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಮಾಜಿ ಶಾಸಕ ಪರಶುರಾಮ ಬಾವು ನಂದಿಹಳ್ಳಿ ಪುತ್ರ ಅರುಣ ಅವರನ್ನು ಮಂಗಳವಾರ ರಾತ್ರಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.

ರಾತ್ರಿ 10 ಗಂಟೆ ಹೊತ್ತಿಗೆ ದಾಮಣೆ ಸಮೀಪ ಈ ಘಟನೆ ನಡೆದಿದೆ. ಅರುಣ ವಿಶ್ವಭಾರತ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದರು.

ಕಾರಿನಲ್ಲಿ ಬರುತ್ತಿರುವಾಗ ಅಡ್ಡಗಟ್ಟಿ ಗುಂಡು ಹಾರಿಸಲಾಗಿದೆ.

Home add -Advt

Related Articles

Back to top button