Kannada NewsKarnataka NewsLatest

ಏರ್‌ಪೋರ್ಟ್ ಏರೋಡ್ರೋಮ್ ಸಲಹಾ ಸಮಿತಿಗೆ ನೇಮಕ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಏರ್‌ಪೋರ್ಟ್ ಏರೋಡ್ರೋಮ್ ಸಲಹಾ ಸಮಿತಿಗೆ ಸಾಮಾಜಿಕ ಮತ್ತು ರಾಜಕೀಯ ಹಿನ್ನೆಲೆಯ ವರ್ಗದಲ್ಲಿ  ಪ್ರಿಯಾಂಕಾ ಜಾಧವ್ ಅಜರೇಕರ್ ಮತ್ತು ಜ್ಯೋತಿ ದೀಪಕ್ ಶೆಟ್ಟಿ  ನೇಮಕವಾಗಿದ್ದಾರೆ.

ಸಂಸದೆ ಮಂಗಳಾ ಅಂಗಡಿಯವರ ಶಿಫಾರಸ್ಸಿನ ಮೇರೆಗೆ ಈ ನೇಮಕವಾಗಿದೆ. ಸಂಜಯ ಭಂಡಾರಿ,   ಈರಣ್ಣ ದಯಣ್ಣವರ್, ಅನುಪ್ ಕಾಟೆ ಭೋಸಲೆ   ಮತ್ತು  ಗುರುದೇವ ಪಾಟೀಲ್ ಹೊಸದಾಗಿ ನೇಮಕಗೊಂಡ ಇತರ ನಾಮನಿರ್ದೇಶಿತ ಸದಸ್ಯರು.

‘ಬಿ’ ಖಾತೆ ಆಸ್ತಿಗಳನ್ನು ಸಕ್ರಮಗೊಳಿಸುವ ಗುರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button