Kannada NewsKarnataka NewsLatest

ಕುಸ್ತಿ ಪಂದ್ಯಾವಳಿಗೆ ಚನ್ನರಾಜ ಹಟ್ಟಿಹೊಳಿ ಚಾಲನೆ​

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ – 

ಹಿರೇ ಬಾಗೇವಾಡಿ ಗೌಸಿಯಾ ಖಾದ್ರಿ ಉರ್ಸ್ ನಿಮಿತ್ಯವಾಗಿ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾವಳಿಯನ್ನು​ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ  ಉದ್ಘಾಟಿಸಿ​ದರು.
​ಜೊತೆಗೆ,​ ಲಕ್ಷ್ಮೀ ತಾಯಿ ​ಫೌಂ​ಡೇಷನ್ ವತಿಯಿಂದ ಪ್ರಥಮ ಹಾಗೂ ದ್ವೀತಿಯ ಬಹುಮಾನಗಳನ್ನು ಘೋಷಿ​ಸಿದರು.​
​ 
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಅಶ್ರಫ್ ಫೀರ್ ಖಾದ್ರಿ, ಸಿ ಸಿ ಪಾಟೀಲ, ಸುರೇಶ ಇಟಗಿ, ಬಿ ಆರ್ ಪಾಟೀಲ, ಅಡಿವೇಶ ಇಟಗಿ, ಬಿ ಎನ್ ಪಾಟೀಲ, ಉಳವಪ್ಪ ರೊಟ್ಟಿ, ನಿಂಗಪ್ಪ ತಳವಾರ, ಗೌಸ್ ಜಾಲಿಕೊಪ್ಪ, ಸೈಯದ್ ಸನದಿ, ಶಿಪು ಹಳಮನಿ ಹಾಗೂ ಕುಸ್ತಿಪಟುಗಳು ಉಪಸ್ಥಿತರಿದ್ದರು.

Related Articles

Back to top button