
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 33ಕೆ.ವಿಜಿ.ಆಯ್.ಎಸ್ ಶ್ರೀನಗರ, ಬೆಳಗಾವಿಯಲ್ಲಿ 1ನೇ ತ್ರೈಮಾಸಿಕ ನಿರ್ವಹಣೆಯ ಕೆಲಸ ನಿರ್ವಹಿಸುವ ಸಲುವಾಗಿ ಸದರಿ ವಿದ್ಯುತ್ ಉಪ ಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಚನ್ನಮ್ಮಾ ಸೋಸೈಟಿ, ಶ್ರೀನಗರ ಏರಿಯಾ, ಆಂಜನೆಯ ನಗರ ಏರಿಯಾ, ಮಾಹಾಂತೇಶ ನಗರ, ಶಕ್ಷರ ನಂ 8,9,10,11,ಮತ್ತು 12, ರುಕ್ಕಿನಿ ನಗರ, ಆಶ್ರಯ ಕಾಲನಿ, ಶಿವತೀರ್ಥ ಕಾಲನಿ, ಬೃಂದಾವನ ಕಾಲನಿ, ರಾಮತೀರ್ಥ ನಗರ, ಕಣಬರ್ಗಿ ರೋಡ ಸೈಟ್ ಏರಿಯಾ, ಕೆ.ಎಮ್.ಎಫ್.ಡೈರಿ ಏರಿಯಾ, ಶಿವಬಸವ ನಗರ ಭಾಗಶಃ, ಎಸ ಬಿ ಆಯ್ ಯಿಂದ ಧರ್ಮನಾಥ ಭವನ, ಅಶೋಕ ನಗರ, ಕಾನ್ಸರ್ ಹಾಸ್ಪಿಟಲ್, ಹಾಗೂ ಇ.ಎಸ್.ಆಯ್. ಹಾಸ್ಪಿಟಲ್, ವೀರಭದ್ರ ನಗರ, ಶಿವಾಜಿ ನಗರ, ಕೆ.ಎಸ್.ಆರ್.ಟಿ.ಸಿ ಅಸಾದ್ಯಖಾನ ಸೋಸೈಟಿ ಕ್ರಾಸ್ ದಿಂದ 8ನೇ ಕ್ರಾಸ್ ವರೆಗೆ ಮತ್ತು ಬುಡಾ ಕಛೇರಿಯ ಸುತ್ತ ಮುತ್ತಲಿನ ಪ್ರದೇಶಗಳು, ರಿಸರ್ಚ್ ಸೆಂಟರ್, ಚನ್ನಮ್ಮ ಸರ್ಕಲ್,
ಕಾಲೇಜುರೋಡ್ ಕಾಕತಿ ವೇಜ್, ಕ್ಲಬ್ರಸ್ತೆ, ಡಿ.ಸಿ ಆಫೀಸ್, ಕೋರ್ಟ್ ಕಂಪೌಂಡ, ಜಿ ಪಂಚಾಯತಆವರಣ, ಆದರ್ಶ ಪ್ಯಾಲಿಸ್ ಸುತ್ತ ಮುತ್ತಲಿನ ಪ್ರದೇಶಗಳು, ಕಾಳಿ ಅಮ್ರಾಯಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ದಿನಾಂಕ: 22.05.2025 ರಂದು ಮುಂಜಾನೆ 09:00 ಗಂಟೆಯಿಂದ ಸಾಯಂಕಾಲ 05:00 ಘಂಟೆಯ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.