Latest
ಸಚಿವ ಪರಮೇಶ್ವರ ನಾಯ್ಕ್ ಗೆ ಸವದತ್ತಿ ಟ್ರಸ್ಟ್ ಪರವಾಗಿ ಸನ್ಮಾನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ರಾಜ್ಯ ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರನ್ನು ಸವದತ್ತಿ ಯಲ್ಲಮ್ಮ ದೇವಸ್ಥಾನ ಟ್ರಸ್ ಪರವಾಗಿ ಬೆಳಗಾವಿಯಲ್ಲಿ ಭಾನುವಾರ ಸತ್ಕರಿಸಲಾಯಿತು.
ಯಲ್ಲಮ್ಮ ಟ್ರಸ್ಟ್ ಆಡಳಿತಾಧಿಕಾರಿ ರವಿ ಕೊಟಾರ ಗಸ್ತಿ, ದೇವಸ್ಥಾನ ಸಮಿತಿ ಅಧ್ಯಕ್ಷ ರಾಮನಗೌಡ ತಿಪರಾಶಿ, ಟ್ರಸ್ಟಿ ಸೋಮು ನಾಯ್ಕ, ಮುಳ್ಳೂರು, ಜಿರಗಾಳ, ರಾಜು ಬೆಳವಡಿ ಮೊದಲಾದವರಿದ್ದರು.




