Latest
ವಿಕಲಚೇತನರ ಅಹೋರಾತ್ರಿ ಧರಣಿ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿವಿಧ ಬೆಡಿಕೆಗಳನ್ನು ಮುಂದಿಟ್ಟು ವಕಲಚೇತನರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಕೊರೆಯುವ ಚಳಿಯಲ್ಲಿಯೇ ಮಹಿಳೆಯರು, ಮಕ್ಕಳು ಅಲ್ಲಿಯೇ ಮಲಗಿದ್ದು, ಮನಕರಗುವಂತಿದೆ.


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿವಿಧ ಬೆಡಿಕೆಗಳನ್ನು ಮುಂದಿಟ್ಟು ವಕಲಚೇತನರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಕೊರೆಯುವ ಚಳಿಯಲ್ಲಿಯೇ ಮಹಿಳೆಯರು, ಮಕ್ಕಳು ಅಲ್ಲಿಯೇ ಮಲಗಿದ್ದು, ಮನಕರಗುವಂತಿದೆ.