
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ಗುರುವಾರ ಅಂತ್ಯವಾಗಲಿದೆ.
ಗುರುವಾರ ಬೆಳಗ್ಗೆ ಮೇಕ್ರಿ ಸರ್ಕಲ್ ನಲ್ಲಿ ಆರಂಭವಾಗಲಿರುವ ಪಾದಯಾತ್ರೆ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಅಂತ್ಯವಾಗಲಿದೆ.
ಇದು ಮೇಕೇದಾಟು ಜಾರಿಗೆ ನಡೆಯುತ್ತಿರುವ ಹೋರಾಟದ ಅಂತ್ಯವಲ್ಲ, ಮೊದಲ ಹಂತದ ಹೋರಾಟದ ವಿರಾಮ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
https://www.kooapp.com/koo/
#Mekedatu #NammaNeeruNammaHakku https://t.co/v8euQreAUf
(https://twitter.com/
ಉಕ್ರೇನ್ ರೈತರ ವೀರಾವೇಶಕ್ಕೆ ರಷ್ಯಾ ತೆತ್ತ ಬೆಲೆ ಎಷ್ಟು ಗೊತ್ತೇ? ಇದು ರೈತ ಸೈನ್ಯದ ತಾಕತ್ತು