Latest

ಕಾಂಗ್ರೆಸ್ ಪಾದಯಾತ್ರೆ ಗುರುವಾರ ಅಂತ್ಯ; ಹೋರಾಟದ ಅಂತ್ಯವಲ್ಲ ಎಂದ ಡಿ.ಕೆ.ಶಿವಕುಮಾರ

 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ಗುರುವಾರ ಅಂತ್ಯವಾಗಲಿದೆ.

ಗುರುವಾರ ಬೆಳಗ್ಗೆ ಮೇಕ್ರಿ ಸರ್ಕಲ್ ನಲ್ಲಿ ಆರಂಭವಾಗಲಿರುವ ಪಾದಯಾತ್ರೆ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಅಂತ್ಯವಾಗಲಿದೆ.

ಇದು ಮೇಕೇದಾಟು ಜಾರಿಗೆ ನಡೆಯುತ್ತಿರುವ ಹೋರಾಟದ ಅಂತ್ಯವಲ್ಲ, ಮೊದಲ ಹಂತದ ಹೋರಾಟದ ವಿರಾಮ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.

https://www.kooapp.com/koo/inckarnataka/61c8b29a-8897-4236-b1c5-63e0fc98742a

Home add -Advt

#Mekedatu #NammaNeeruNammaHakku https://t.co/v8euQreAUf
(https://twitter.com/DKShivakumar/status/1498850913212977154?t=51GQbTDIVuPuvX7g1SCvaw&s=03)

 

ಉಕ್ರೇನ್ ರೈತರ ವೀರಾವೇಶಕ್ಕೆ ರಷ್ಯಾ ತೆತ್ತ ಬೆಲೆ ಎಷ್ಟು ಗೊತ್ತೇ? ಇದು ರೈತ ಸೈನ್ಯದ ತಾಕತ್ತು

Related Articles

Back to top button