Latest

ಭಾರತೀಯ ಸೇನೆಯಲ್ಲಿ ಸಿಗದ ಅವಕಾಶ; ಉಕ್ರೇನ್ ಆರ್ಮಿ ಸೇರಿದ ತಮಿಳುನಾಡು ವಿದ್ಯಾರ್ಥಿ

ಪ್ರಗತಿವಾಹಿನಿ ಸುದ್ದಿ; ಕೀವ್: ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ 13ನೇ ದಿನಕ್ಕೆ ಕಾಲಿಟ್ಟಿದ್ದು, ಈನಡುವೆ ಭಾರತೀಯ ವಿದ್ಯಾರ್ಥಿಯೊಬ್ಬ ಉಕ್ರೇನ್ ಸೇನೆಗೆ ಸೇರ್ಪಡೆಯಾಗಿದ್ದಾನೆ.

ತಮಿಳುನಾಡಿನ ಕೊಯಂಬತ್ತೂರ್ ಮೂಲದ ವಿದ್ಯಾರ್ಥಿ ಸಾಯಿ ನಿಖೇಶ್ ರವಿಚಂದ್ರನ್, ಉಕ್ರೇನ್ ಪರ ಹೋರಾಡಲು, ಪ್ಯಾರಾಮಿಲಿಟರಿ ಪಡೆ ಸೇರ್ಪಡೆಯಾಗಿದ್ದಾನೆ.

ಸಾಯಿ ನಿಖೇಶ್ ರವಿಚಂದ್ರನ್, 2018ರಲ್ಲಿ ಉಕ್ರೇನ್ ಗೆ ತೆರಳಿದ್ದು, ಖಾರ್ಕೀವ ನ್ಯಾಷನಲ್ ಏರೋಸ್ಪೇಸ್ ವಿವಿಯ ವಿದ್ಯಾರ್ಥಿಯಾಗಿದ್ದರು. ಅಲ್ಲಿನ ಹಾಸ್ಟೇಲ್ ನಲ್ಲಿಯೇ ವಾಸವಾಗಿದ್ದರು. ಭಾರತೀಯ ಸೇನೆ ಸೇರಲು ಅರ್ಜಿ ಸಲ್ಲಿಸಿದ್ದ. ಆದರೆ ಭಾರತೀಯ ಸೇನೆಗೆ ಆಯ್ಕೆಯಾಗದ ಕಾರಣ ಇದೀಗ ಯುದ್ಧದ ಸಂದರ್ಭದಲ್ಲಿ ಉಕ್ರೇನ್ ಅರೆ ಸೇನಾಪಡೆಯನ್ನು ಸೇರಿದ್ದಾಗಿ ತಿಳಿದುಬಂದಿದೆ.

ಹಿಜಾಬ್ ವಿವಾದ; ಕಾಂಗ್ರೆಸ್ ಮುಖಂಡ ಪೊಲೀಸ್ ವಶಕ್ಕೆ

Home add -Advt

Related Articles

Back to top button