Kannada NewsKarnataka NewsLatest

ಬೆಳಗಾವಿಗೆ ನೂತನ ಸಿಸಿಎಫ್ ನೇಮಕ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ವೃತ್ತದ ನೂತನ ಸಿಸಿಎಫ್ – ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವಿಜಯಕುಮಾರ ಸಾಲಿಮಠ ನೇಮಕವಾಗಿದ್ದಾರೆ.

ಪಶ್ಚಿಮ ಬಂಗಾಳ ಕೇಡರ್ ಐಎಫ್ ಎಸ್ ಅಧಿಕಾರಿಯಾಗಿರುವ ವಿಜಯಕುಮಾರ ಸಾಲಿಮಠ ಮೂಲತಃ ಕರ್ನಾಟಕದವರೇ ಆಗಿದ್ದು, ಇಂಟರ್ ಕೇಡರ್ ಡೆಪ್ಯುಟೇಶನ್ ಮೇಲೆ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದಾರೆ.

Home add -Advt

ಬೆಳಗಾವಿ ಬಾಗಲಕೋಟೆ, ವಿಜಯಪುರ ಜಿಲ್ಲೆಗಳನ್ನೊಳಗೊಂಡ ಅರಣ್ಯ ವೃತ್ತಕ್ಕೆ ಅವರು ನೂತನ ಮುಖ್ಯ ಅರಣ್ಯ ಸಂಸರಕ್ಷಣಾಧಿಕಾರಿಯಾಗಿದ್ದಾರೆ.

ಬಿ. ವಿ.ಪಾಟೀಲ ಅವರು ಆಗಸ್ಟ್ 31ರಂದು ನಿವೃತ್ತರಾಗಿದ್ದರಿಂದ ಈ ಪೋಸ್ಟ್ ಖಾಲಿಯಾಗಿತ್ತು.

 

ಬೆಳಗಾವಿಗೂ ಬಂತು ಸ್ಪುಟ್ನಿಕ್ ವ್ಯಾಕ್ಸಿನ್ !

 

Related Articles

Back to top button