Kannada NewsKarnataka NewsLatest

ಅಥಣಿ ಬಳಿ ರಸ್ತೆ ಅಪಘಾತಕ್ಕೆ ಪಿಡಿಒ ಬಲಿ

ಪ್ರಗತಿವಾಹಿನಿ ಸುದ್ದಿ, ಅಥಣಿ – ಸಂಬರಗಿ ಗ್ರಾಮ ಪಂಚಾಯಿತಿ ಪಿಡಿಒ ಗುಂಡೂರಾವ್ ಮಿರಜಕರ್ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.

ಗುರುವಾರ ರಾತ್ರಿ ಕೆಲಸ ಮುಗಿಸಿ ಕಚೇರಿಯಿಂದ ಮನೆಗೆ ತೆರಳುವಾಗ ಹಬ್ಯಾಳ ಕ್ರಾಸ್ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಅವರು ಸಾವಿಗೀಡಾಗಿದ್ದಾರೆ.

Home add -Advt

ಮೃತದೇಹವನ್ನು ಅಥಮಿ ಸರಕಾರ ಆಸ್ಪತ್ರೆಗೆ ಸಾಗಿಸಲಾಗಿದೆ.

ಮಹಾರಾಷ್ಟ್ರ : ರೈಲಿನಲ್ಲೇ ಸಿಲುಕಿದ 6,000 ಪ್ರಯಾಣಿಕರು; ಆಹಾರ, ನೀರು ಪೂರೈಕೆ

43 ತಹಸಿಲ್ದಾರ್, 12 ಸಬ್ ರಜಿಸ್ಟ್ರಾರ್, 30 ಆರ್ ಎಫ್ ಒ ಟ್ರಾನ್ಸಫರ್ (ಸಮಗ್ರ ವಿವರ ಇಲ್ಲಿದೆ)

Related Articles

Back to top button