Kannada NewsLatest

ಭೀಕರ ಭೂಕುಸಿತ; 36 ಜನರು ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಮಹಾರಾಷ್ಟ್ರದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಒಂದೆಡೆ ಪ್ರವಾಹ ಪಸ್ಥಿತಿ ಉಂಟಾಗಿದ್ದರೆ ಇನ್ನೊಂದೆದೆ ಭೂಕುಸಿತದಂತಹ ಘಟನೆ ಸಂಭವಿಸುತ್ತಿವೆ.

ರಾಯಘಡದಲ್ಲಿ ಸಂಭವಿಸಿದ ಭೂ ಕುಸಿದಲ್ಲಿ 36 ಜನರು ದುರ್ಮರಣಹೊಂದಿದ್ದು, ಹಲವರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.

Home add -Advt

ಎನ್.ಡಿ.ಆರ್.ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಈಗಗಲೇ 32 ಜನರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿಗಳು ಹೊರ ತೆಗೆದಿದ್ದಾರೆ. ಮಣ್ಣಿನಡಿ ಸಿಲುಕಿದ್ದ 15 ಜನರನ್ನು ರಕ್ಷಿಸಲಾಗಿದೆ.

ಭಾರಿ ಮಳೆಯಿಂದ ಮಹಾರಾಷ್ಟ್ರದಲ್ಲಿ ಅಲ್ಲೋಲ ಕಲ್ಲೋಲ, ಭಾರೀ ಭೂ ಕುಸಿತ: ಕೇಂದ್ರದ ನೆರವು ಕೋರಿದ ಜಿಲ್ಲಾಡಳಿತ
ಭೂ ಕುಸಿತ, ಗೋವಾ, ಖಾನಾಪುರ ಸಂಪರ್ಕ ಕಡಿತ

Related Articles

Back to top button