Latest

ನಿಧನ ವಾರ್ತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ಆಂಜನೇಯ ನಗರ ನಿವಾಸಿ ಅಬಕಾರಿ ಇಲಾಖೆಯ ನಿವೃತ್ತ ಉಪ ನಿರೀಕ್ಷಕ
ಬಸವರಾಜ ಮಹಾರುದ್ರಯ್ಯ ಹಿರೇಮಠ (75) ಶನಿವಾರ ನಿಧನರಾದರು.
ಮೂಲತಃ ಹುಣಶೀಕಟ್ಟಿ ಗ್ರಾಮದವರಾಗಿದ್ದ ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓವ೯ ಪುತ್ರಿ ಅಪಾರ ಬಂಧು ಬಳಗ ಇದೆ.

Home add -Advt

Related Articles

Back to top button