Kannada NewsLatest

ಸಾವಳಗೀಶ್ವರ ದೇವರ ಪುರಪ್ರವೇಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ನಾಗನೂರು ರುದ್ರಾಕ್ಷಿ ಮಠದ ಉತ್ತರಾಧಿಕಾರಿಯಾಗಿರುವ ಸಾವಳಗೀಶ್ವರ ದೇವರು ಇಂದು ಪುರಪ್ರವೇಶ ಮಾಡಿದರು.

ಬೈಲಹೊಂಗಲ ತಾಲೂಕಿನ ನಾಗನೂರಿನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು ಡಾ.ಸಿದ್ದರಾಮ ಸ್ವಾಮಿಗಳು ಸೇರಿದಂತೆ ಹಲವಾರು ಮಠಾಧೀಶರು ಪಾಲ್ಗೊಂಡಿದ್ದಾರೆ.

Home add -Advt

Related Articles

Back to top button