Kannada NewsKarnataka NewsLatest

ಗೋಕಾಕ ಬಳಿ ಬಸ್ ಅಪಘಾತ: 8 ಜನರಿಗೆ ಗಾಯ

 ಪ್ರಗತಿವಾಹಿನಿ ಸುದ್ದಿ, ಗೋಕಾಕ – ತಾಲೂಕಿನ ಕೊಳವಿ ಬಳಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅಪಘಾತಕ್ಕೀಡಾಗಿದೆ. ಒಟ್ಟೂ 8 ಪ್ರಯಾಣಿಕರಿಗೆ ಗಾಯಗಳಾಗಿವೆ.

ಚಾಲಕ, ನಿರ್ವಾಹಕ ಸೇರಿ 19 ಜನ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಅವರನ್ನು ಓರ್ವನ ಕೈ ಮುರಿದಿದ್ದು, ಮತ್ತೊಬ್ಬನ ನಾಲಿಗೆ ಕಟ್ ಆಗಿದೆ. ಇತರರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
https://pragati.taskdun.com/latest/murughashree-casewarden-rashmipolice-custodyenquiry/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button