Kannada NewsKarnataka NewsLatest

ಹರ್ಷ ಶೆಟ್ಟಿ ಬೆಳಗಾವಿಗೆ ಬರಲ್ಲ!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಬೆಳಗಾವಿ ಸ್ಮಾರ್ಟ್ ಸಿಟಿ ಜಂಟಿ ನಿರ್ದೇಶಕರಾಗಿ ವರ್ಗಾವಣೆಯಾಗಿದ್ದ ಹರ್ಷ ಶೆಟ್ಟಿ ಬೆಳಗಾವಿಗೆ ಬರುವುದಿಲ್ಲ.

Home add -Advt

ಅವರು ಬಂದು ಹಾಜರಾಗುವ ಮುನ್ನವೇ ವರ್ಗಾವಣೆ ರದ್ದಾಗಿದ್ದು, ವಿಜಯಪುರ ಮಹಾನಗರ ಪಾಲಿಕೆಯ ಆಯುಕ್ತರಾಗಿ ನಿಯುಕ್ತಿ ಹೊಂದಿದ್ದಾರೆ.

ಶಿರೀನ್ ನದಾಫ್

ಕೆಎಎಸ್ ಅಧಿಕಾರಿಯಾಗಿರುವ ಹರ್ಷ ಕೆಎಂಎಎಸ್ ಅಧಿಕಾರಿಯಾಗಿರುವ ಬೆಳಗಾವಿ ಸ್ಮಾರ್ಟ್ ಸಿಟಿ ಎಂಡಿ ಶಿರಿನ್ ನದಾಫ್ ಕೆಳಗೆ ಕೆಲಸ ಮಾಡಬೇಕಿತ್ತು.

ಈ ಕುರಿತು ನಿನ್ನೆಯಷ್ಟೆ ಪ್ರಗತಿವಾಹಿನಿ ವರದಿ ಪ್ರಕಟಿಸಿತ್ತು. ಈ ಮುಜುಗರ ತಪ್ಪಿಸಿಕೊಳ್ಳಲೆಂದೇ ಅವರು ವರ್ಗಾವಣೆ ಆದೇಶ ಬದಲಿಸಿಕೊಂಡಿದ್ದಾರೆನ್ನಲಾಗಿದೆ.

ಇದನ್ನೂ ಓದಿ-

https://pragati.taskdun.com/belgaum-news/the-administrative-crisis-in-smart-city/

 

http://ಬೆಳಗಾವಿ ಸ್ಮಾರ್ಟ್ ಸಿಟಿಯಲ್ಲಿ ಆಡಳಿತಾತ್ಮಕ ಬಿಕ್ಕಟ್ಟು?

Related Articles

Back to top button