*ರಫ್ತು ಉದ್ಯಮಕ್ಕೆ ಬೆಳಗಾವಿಯಲ್ಲಿ ಉತ್ತಮ ಅವಕಾಶ: ಸ್ವಪ್ನಿಲ್ ಶಹ*

ರಫ್ತು ಉದ್ಯಮಕ್ಕೆ ಬೆಳಗಾವಿಯಲ್ಲಿ ಉತ್ತಮ ಅವಕಾಶ: ಸ್ವಪ್ನಿಲ್ ಶಹ
ಬೆಳಗಾವಿ: ರಫ್ತು ಉದ್ಯಮಕ್ಕೆ ಬೆಳಗಾವಿಯಲ್ಲಿ ಉತ್ತಮ ಅವಕಾಶವಿದ್ದು, ಉದ್ಯಮಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬೆಳಗಾವಿ ಚೆಂಬರ್ ಆಫ್ ಕಾಮರ್ಸ್ (ಬಿಸಿಸಿಐ) ಅಧ್ಯಕ್ಷ ಸ್ವಪ್ನಿಲ್ ಶಹ ಹೇಳಿದರು.
ಬೆಳಗಾವಿ ಸಣ್ಣ ಕೈಗಾರಿಕೆಗಳ ಸಂಘ (ಬಿಡಿಎಸ್ಎಸ್ಐಎ) ಬುಧವಾರ ಆಯೋಜಿಸಿದ್ದ ಆಮದು ಮತ್ತು ರಫ್ತು ಉದ್ಯಮ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ಉದ್ಯಮಿಗಳಿಗೆ, ಉದ್ಯಮಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ ಎಂದ ಅವರು, ಚೆಂಬರ್ ಆಫ್ ಕಾಮರ್ಸ್ ಆಸಕ್ತ ಉದ್ಯಮಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್ ಮಾತನಾಡಿ, ಬೆಳಗಾವಿಯಲ್ಲಿ
150 ಕ್ಕೂ ಹೆಚ್ಚು ರಫ್ತು ಉದ್ಯಮಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಆದರೆ ಅವರಲ್ಲಿ ಕೇವಲ 35 ಉದ್ಯಮಿಗಳು ಮಾತ್ರ ಕ್ರಿಯಾಶೀಲರಾಗಿದ್ದಾರೆ ಎಂದರು.
ಸರಕಾರದಿಂದ ರಫ್ತು ಉದ್ಯಮಕ್ಕೆ ಸಾಕಷ್ಟು ಸಹಕಾರವಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಬೆಳಗಾವಿಯಲ್ಲಿ ಉದ್ಯಮಗಳಿಗೆ ಒಳ್ಳೆಯ ವಾತಾವರಣವಿದೆ. ಜಿಲ್ಲಾ ಕೈಗಾರಿಕಾ ಕೇಂದ್ರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.
ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ನಿತಿನ್ ಲಾಂಡಗೆ ಸ್ವಾಗತಿಸಿದರು. ರಿಟೇಲ್ ಟ್ರೇಡ್ ಆ್ಯಂಡ್ ಫಾರೆಕ್ಸ್ ಪ್ರಾದೇಶಿಕ ಉಪಾಧ್ಯಕ್ಷ ಅನುರಾಗ ಅಗ್ರಹಾರಿ ಸಹ ಅತಿಥಿಗಳಾಗಿ ಆಗಮಿಸಿದ್ದರು.
ಆಮದು ಮತ್ತು ರಫ್ತು ತರಬೇತಿ ಕನ್ಸಲ್ಟಂಟ್ ತಾಸಿನ್ ಎಂ.ಎಂ. ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ರಿಟೇಲ್ ಟ್ರೇಡ್ ಫಾರೆಕ್ಸ್ ಉಪ ಉಪಾಧ್ಯಕ್ಷ ಕೆ.ರಂಗನಾಥ, ಎಚ್ ಡಿಎಫ್ ಸಿ ಶಾಖಾ ವ್ಯವಸ್ಥಾಪಕ ಸಿದ್ರಾಮ ಕುರಬೆಟ್ ಉಪನ್ಯಾಸ ನೀಡಿದರು.
ಸಂದೀಪ್ ಬಾಗೇವಾಡಿ, ಬಸವರಾಜ ರಾಂಪುರೆ, ಮನೋಜ ಮತ್ತಿಕೊಪ್, ರಾಜೇಂದ್ರ ಮುತಗೇಕರ್, ಎಂ.ಕೆ.ಹೆಗಡೆ, ರೋಹಿತ್ ಕಪಾಡಿಯಾ, ವಿನೀತ ಹರಕುಣಿ, ವಿಜಯ ದರಗಶೆಟ್ಟಿ, ಅಶೋಕ ಕೋಳಿ, ಅಶೋಕ ಕಾಟವೆ, ಸದಾಶಿವ ವಿನೀತ್ ಮೊದಲಾದವರು ಇದ್ದರು.
ವೈಭವ ಯಾದವ ನಿರೂಪಿಸಿದರು. ಸಣ್ಣ ಕೈಗಾರಿಕೆಗಳ ಸಂಘದ ಗೌರವ ಕಾರ್ಯದರ್ಶಿ ಸತೀಶ್ ನೇರ್ಲೇಕರ್ ವಂದಿಸಿದರು.
ಬೆಳಗಾವಿ ವಾಣಿಜ್ಯೋದ್ಯಮ ಸಂಘ, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ಕಾರ್ಯಕ್ರಮಕ್ಕೆ ಸಹಯೋಗ ನೀಡಿದ್ದವು.
Belagavi Offers Excellent Opportunities for Export Business: Swapnil Shah
Belagavi: Belagavi offers excellent opportunities for the export business, and entrepreneurs should make the best use of the potential available in the region, said Belagavi Chamber of Commerce and Industry (BCCI) President Swapnil Shah.
He was speaking at an awareness programme on import and export business organised by the Belagavi District Small Scale Industries Association (BDSSIA) on Wednesday.
Shah said programmes of this nature would help entrepreneurs gain awareness and contribute to the growth of their businesses. He assured that the Chamber of Commerce would extend all possible support to entrepreneurs interested in the export sector.
Joint Director of the District Industrial Centre, Satyanarayana Bhat, said more than 150 exporters have registered in Belagavi, but only 35 of them are currently active.
He said the government is extending considerable support to the export sector and urged entrepreneurs to make use of the available opportunities and schemes. Belagavi has a favourable environment for industrial development, he said, adding that the District Industrial Centre would provide all possible assistance to entrepreneurs.
BDSSIA President Nitin Landge welcomed the gathering. Anurag Agrahari, Regional Vice-President of Retail Trade and Forex, was also present as a guest.
Import and Export Training Consultant Taseen M.M., HDFC Bank Retail Trade Forex Deputy Vice-President K. Ranganath and HDFC Bank Branch Manager Sidram Kurabet delivered presentations on various aspects of import and export business.
Sandeep Bagawadi, Basavaraj Rampure, Manoj Mattikop, Rajendra Mutagekar, M.K. Hegde, Rohit Kapadia, Vineet Harakuni, Vijay Dargashetty, Ashok Koli, Ashok Katave and Sadashiv Vineet, among others, were present.
Vaibhav Yadav compered the programme, while BDSSIA Honorary Secretary Satish Nerlekar proposed the vote of thanks.
The Belagavi Chamber of Commerce and Industry, HDFC Bank and the District Industrial Centre collaborated in organising the programme.
निर्यात व्यवसायासाठी बेळगावमध्ये मोठ्या संधी : स्वप्नील शहा
बेळगाव : निर्यात व्यवसायासाठी बेळगावमध्ये मोठ्या संधी उपलब्ध असून, उद्योजकांनी या संधींचा योग्य लाभ घ्यावा, असे आवाहन बेळगाव चेंबर ऑफ कॉमर्स अँड इंडस्ट्री (BCCI) चे अध्यक्ष स्वप्नील शहा यांनी केले.
बेळगाव डिस्ट्रिक्ट स्मॉल स्केल इंडस्ट्रीज असोसिएशन (BDSSIA) तर्फे बुधवारी आयोजित आयात व निर्यात व्यवसायावरील जनजागृती कार्यक्रमात ते बोलत होते.
अशा प्रकारच्या जनजागृती कार्यक्रमांमुळे उद्योजकांना व्यवसायाच्या विस्तारासाठी आवश्यक माहिती व मार्गदर्शन मिळते, असे शहा यांनी सांगितले. निर्यात व्यवसायात रस असलेल्या उद्योजकांना चेंबर ऑफ कॉमर्सकडून सर्वतोपरी सहकार्य केले जाईल, अशी ग्वाही त्यांनी दिली.
जिल्हा औद्योगिक केंद्राचे संयुक्त संचालक सत्यनारायण भट म्हणाले की, बेळगावमध्ये 150 हून अधिक निर्यातदार उद्योजकांनी नोंदणी केली आहे. मात्र, त्यापैकी केवळ 35 उद्योजक सध्या सक्रिय आहेत.
सरकारकडून निर्यात व्यवसायाला मोठ्या प्रमाणात सहकार्य केले जात आहे. उद्योजकांनी उपलब्ध योजना व सुविधांचा लाभ घ्यावा. बेळगावमध्ये उद्योगांसाठी पोषक वातावरण असून, जिल्हा औद्योगिक केंद्राकडून उद्योजकांना सर्वतोपरी सहकार्य केले जाईल, असे त्यांनी सांगितले.
स्मॉल स्केल इंडस्ट्रीज असोसिएशनचे अध्यक्ष नितीन लांडगे यांनी स्वागत केले. रिटेल ट्रेड अँड फॉरेक्सचे प्रादेशिक उपाध्यक्ष अनुराग अग्रहरी हे प्रमुख पाहुणे म्हणून उपस्थित होते.
आयात-निर्यात प्रशिक्षण सल्लागार तासीन एम.एम., एचडीएफसी बँकेचे रिटेल ट्रेड फॉरेक्सचे उपाध्यक्ष के. रंगनाथ आणि एचडीएफसी बँकेचे शाखा व्यवस्थापक सिद्राम कुरबेट यांनी मार्गदर्शन केले.
संदीप बागेवाडी, बसवराज रामपुरे, मनोज मत्तिकोप, राजेंद्र मुतगेकर, एम.के. हेगडे, रोहित कपाडिया, विनीत हरकुणी, विजय दरगाशेट्टी, अशोक कोळी, अशोक काटवे, सदाशिव विनीत आदी उपस्थित होते.
वैभव यादव यांनी सूत्रसंचालन केले, तर स्मॉल स्केल इंडस्ट्रीज असोसिएशनचे मानद सचिव सतीश नेर्लेकर यांनी आभार मानले.
बेळगाव चेंबर ऑफ कॉमर्स अँड इंडस्ट्री, एचडीएफसी बँक आणि जिल्हा औद्योगिक केंद्र यांच्या सहकार्याने हा कार्यक्रम आयोजित करण्यात आला होता.



