Latest

ಬೆಳಗಾವಿ: ನೂತನ ರೈಲ್ವೆ ಸೇತುವೆಗೆ ಓರ್ವ ಬಲಿ

 

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಇಲ್ಲಿಯ ಗೊಗಟೆ ವೃತ್ತದಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಸ್ತೆ ಮೇಲ್ಸೆತುವೆ ಯುವಕನೋರ್ವನನ್ನು ಬಲಿ ತೆಗೆದುಕೊಂಡಿದೆ.

ಸೋಮವಾರ ಬೆಳಗಿನಜಾವ ಈ ಘಟನೆ ನಡೆದಿದ್ದು, ಬೆಳಗಾವಿ ಶಹಾಪುರದ ಅಕ್ಷಯ ಪಾಶ್ಚಾಪುರೆ (22) ಮೃತ ದುರ್ದೈವಿ. ಮೇಲ್ಸೆತುವೆಯ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದು ಈತ ಸಾವನ್ನಪ್ಪಿದ್ದಾನೆ ಎಂದು ಗೊತ್ತಾಗಿದೆ. 

Home add -Advt

Related Articles

Back to top button