Latest

ಉಪರಾಷ್ಟ್ರಪತಿಗೆ ಪುಸ್ತಕ ಸಮರ್ಪಿಸಿದ ಶಾಲಿನಿ ರಜನೀಶ್

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ತಾವು ಬರೆದಿರುವ ಸ್ಮಾರ್ಟ್ ಸಿಟಿ ಕುರಿತ ಪುಸ್ತಕವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಸಮರ್ಪಿಸಿದರು.ಇಂದು ಬೆಳಗ್ಗೆ ನವದೆಹಲಿಯ ವೆಂಕಯ್ಯ ನಾಯ್ಡು ನಿವಾಸಕ್ಕೆ ತೆರಳಿ ಪುಸ್ತಕ ನೀಡಿ, ಅದರ ಕುರಿತು ಮಾಹಿತಿ ನೀಡಿದರು.ಕರ್ನಾಟಕದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಬೆಳವಣಿಗೆಗಳ ಕುರಿತು ವೆಂಕಯ್ಯ ನಾಯ್ಡು ಶಾಲಿನಿ ಅವರಿಂದ ಮಾಹಿತಿ ಪಡೆದರು.

Related Articles

Back to top button