Latest

*ನಿವೃತ್ತ ಶಿಕ್ಷಕ ಕೆ.ಎ.ಹೆಗಡೆ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪ್ರೊಗ್ರೆಸ್ಸೀವ್ ಹೈಸ್ಕೂಲ್ ನ ನಿವೃತ್ತ ಶಿಕ್ಷಕ ತಾಲೂಕಿನ ದೇವರಕೊಪ್ಪದ ಕೆ.ಎ.ಹೆಗಡೆ ಹೊನ್ನೆಭಾಗ (80) ವಿಧಿವಶರಾಗಿದ್ದಾರೆ.

ಕೆಲವು ತಿಂಗಳಿಂದ ಅನಾರೋಗ್ಯಕ್ಕೆ ಈಡಾಗಿದ್ದ ಕೆ.ಎ.ಹೆಗಡೆ, ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ, ಅಪಾರ ಶಿಷ್ಯ ಸಮೂಹ ಅಗಲಿದ್ದಾರೆ.


Home add -Advt

Related Articles

Back to top button