Latest

ಕಾಂಗ್ರೆಸ್ 5ನೇ ಪಟ್ಟಿ ಬಿಡುಗಡೆ; ಒಂದು ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಕಾಂಗ್ರೆಸ್ ತನ್ನ 4 ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ ಮಾಡಿದೆ.

ಶಿಗ್ಗಾವಿಯಲ್ಲಿ ಮುಖ್ಯಮಂತ್ರಿ ಎದುರು ಅಭ್ಯರ್ಥಿಯನ್ನು ಬದಲಿಸಲಾಗಿದ್ದು ಯಾಸೀರ್ ಅಹ್ಮದ್ ಖಾನ್ ಪಠಾಣ ಹೊಸ ಅಭ್ಯರ್ಥಿಯಾಗಲಿದ್ದಾರೆ. ಕೆ.ಆರ್.ಪುರಂ ನಲ್ಲಿ ಡಿ.ಕೆ.ಮೋಹನಬಾಬು, ಪುಲಕೇಶಿ ನಗರಕ್ಕೆ ಎ.ಸಿ.ಶ್ರೀನಿವಾಸ, ಮುಳಬಾಗಿಲಿಗೆ ಬಿ.ಸಿ.ಮುದ್ದು ಗಂಗಾಧರ ಟಿಕೆಟ್ ಪಡೆದಿದ್ದಾರೆ.

Home add -Advt

ಮಂಗಳೂರು ಉತ್ತರ, ರಾಯಚೂರು ನಗರ, ಅರಕಲಗೂಡು, ಸಿ.ವಿ.ರಾಮನ್ ನಗರ, ಶಿಡ್ಲಘಟ್ಟ ಕ್ಷೇತ್ರಗಳು ಇನ್ನೂ ಬಾಕಿ ಇವೆ.

https://pragati.taskdun.com/bommai-given-another-chance-for-next-5-years-jp-nadda/

Related Articles

Back to top button