Latest

ಮತ್ತಿಬ್ಬರು ಶಾಸಕರ ರಾಜಿನಾಮೆ: 16ಕ್ಕೆ ತಲುಪಿತು ಅತೃಪ್ತರ ಸಂಖ್ಯೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: 

ಕಾಂಗ್ರೆಸ್ ಪಕ್ಷದ ಮತ್ತಿಬ್ಬರು ಶಾಸಕರು ಬುಧವಾರ ರಾಜಿನಾಮೆ ಸಲ್ಲಿಸಿದ್ದಾರೆ.

Home add -Advt

ಎಂಟಿಬಿ ನಾಗರಾಜ ಮತ್ತು ಸುಧಾಕರ ತಮ್ಮ ಶಾಸಕತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ ಸ್ಪೀಕರ್ ಕಚೇರಿಗೆ ಆಗಮಿಲಿದ ಅವರು ರಾಜಿನಾಮೆ ಸಲ್ಲಿಸಿ ತೆರಳಿದ್ದಾರೆ. ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದರಿಂದಾಗಿ ರಾಜಿನಾಮೆ ಸಲ್ಲಿಸಿದವರ ಸಂಖ್ಯೆ 16ಕ್ಕೆ ಏರಿದಂತಾಗಿದೆ. ಈ ಸಂಖ್ಯೆ 22ಕ್ಕೇರುವ ಸಾಧ್ಯತೆ ಇದ್ದು, ಸ್ಪೀಕರ್ ವಿಳಂಬ ಮಾಡುತ್ತಿರುವುದರಿಂದ ಕೆಲವರು ಕಾಯುತ್ತಿದ್ದಾರೆನ್ನಲಾಗಿದೆ.

22ಕ್ಕೇರಲಿದೆಯೇ ರಾಜಿನಾಮೆ ಶಾಸಕರ ಸಂಖ್ಯೆ?

 

Related Articles

Back to top button