
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡಪ್ರಭ ಪತ್ರಿಕೆಯ ಮಾಜಿ ಸುದ್ದಿ ಸಂಪಾದಕರಾದ ಎಚ್.ಎನ್.ಮೂರ್ತಿ ಅಲಿಯಾಸ್ ಎಚ್. ನರಸಿಂಹ ಮೂರ್ತಿ (96 ವರ್ಷಗಳು) ಅವರ ನಿದನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ) ಸಂತಾಪ ವ್ಯಕ್ತಪಡಿಸಿದೆ.
ಎಚ್. ನರಸಿಂಹ ಮೂರ್ತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಆ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲೆಂದು ಕೆಯುಡಬ್ಲ್ಯುಜೆ ಪ್ರಾರ್ಥಿಸಿದೆ.
ನೋವಿನ ಸಂಗತಿ :
ರಸ್ತೆ ಅಪಘಾತಕ್ಕೆ ನ್ಯೂಸ್ ಏಜ್ ಹೆರಾಲ್ಡ್ ಪತ್ರಿಕೆಯ ಸಂಪಾದಕ ಎನ್ ಎ ಚೌಧರಿ ಅವರ ಪುತ್ರ ಸುಮೀರ್ ಚೌಧರಿ (19) ಬಲಿಯಾಗಿದ್ದು, ನೋವಿನ ಸಂಗತಿ .
ಅವರ ಆತ್ಮಕ್ಕೆ ಶಾಂತಿ ಸಿಗಲಿ. ಆ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲೆಂದು ಕೆಯುಡಬ್ಲ್ಯುಜೆ ಪ್ರಾರ್ಥಿಸಿದೆ.
*24 ವರ್ಷದ ಯುವತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿ*
https://pragati.taskdun.com/24-yeras-girlmurderkodaguvirajapete/