Latest
ವಡಗಾವಿ ಸ್ಮಶಾನ ಸ್ವಚ್ಛಗೊಳಿಸಿದ ಶಾಸಕ ಅಭಯ ತಂಡ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಕಾರ್ಯಕರ್ತರೊಂದಿಗೆ ಭಾನುವಾರ ವಡಗಾವಿ ಸ್ಮಶಾನ ಭೂಮಿ ಸ್ವಚ್ಛಗೊಳಿಸಿದರು.

ಸುಮಾರು 80 ಕಾರ್ಯಕರ್ತರೊಂದಿಗೆ ಶ್ರಮದಾನ ಮಾಡಿದ ಶಾಸಕರು ನಂತರ ಸ್ಥಳೀಯ ನಾಗರಿಕರ ಅಹವಾಲು ಆಲಿಸಿದರು.




