Latest

ವಿಷ್ಣುತೀರ್ಥ ಮುಂದುವರಿಸಲು ಆದೇಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ಉಪನೋಂದಣಾಧಿಕಾರಿಯಾಗಿ ವಿಷ್ಣುತೀರ್ಥ ಅವರನ್ನೇ ಮುಂದುವರಿಸುವಂತೆ ರಾಜ್ಯ ಸರಕಾರ ಬುಧವಾರ ಸೂಚಿಸಿದೆ.

Home add -Advt

ಕೆಎಟಿ ಆದೇಶದಂತೆ ಸರಕಾರದ ಪ್ರಧಾನ ಕಾರ್ಯದರ್ಶಿಗಳು ಈ ಸೂಚನೆ ನೀಡಿದ್ದಾರೆ. ಇದರಿಂದಾಗಿ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಹೈಡ್ರಾಮಾ ತಾತ್ಕಾಲಿಕ ವಿರಾಮ ಕಂಡಿದೆ.

—————————————————

Related Articles

Back to top button