Kannada NewsLatest

ಸಾರಿಗೆ ನೌಕರರರಿಂದ ಪತ್ರ ಚಳವಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಸಾರಿಗೆ ನೌಕರರನ್ನು ಸರಕಾರಿ ನೌಕರರರೆಂದು ಪರಿಗಣಿಸುವ ಕುರಿತಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೊಟ್ಟ ಆಶ್ವಾಸನೆಯನ್ನು ಈಡೀರಿಸುವಂತೆ  ವಾಯವ್ಯ ಸಾರಿಗೆ ಸಂಸ್ಥೆಯ ಎಲ್ಲ ಘಟಕದವರು ಪತ್ರ ಚಳವಳುವಳಿಯನ್ನು ಮಾಡಿದರು.
ಎಲ್ಲ ಘಟಕದವರು ಪತ್ರಗಳ ಮುಖಾಂತರ ತಮ್ಮ ಅಳಲನ್ನು ಮುಖ್ಯಮಂತ್ರಿಯವರಿಗೆ ಬರೆಯುವದರ ಮೂಲಕ ಚಳುವಳಿಯನ್ನು ಮಾಡಿದರು. ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಿದರು.

Related Articles

Back to top button