Kannada NewsKarnataka News

*ಬೆಳಗಾವಿಯಲ್ಲಿ ಖತರ್ನಾಕ್ ಬೈಕ್ ಕಳ್ಳರ ಬಂಧನ*

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:ಬೆಳಗಾವಿ ನಗರದ ವಿವಿಧೆಡೆ ಬೈಕ್‍ಗಳನ್ನು ಕಳುವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉದ್ಯಮಭಾಗ ಪೊಲೀಸರು ಬಂಧಿಸಿದ್ದಾರೆ.

ಪೀರನವಾಡಿಯ ಎಪಿಜೆ ಅಬ್ದುಲ್ ಕಲಾಂ ಕಾಲೋನಿ ನಿವಾಸಿ ಹೈದರ್ ಅಲಿ ಮುಸ್ಲಿಂಅಲಿ ಶೇಖ್ ಹಾಗೂ ನ್ಯೂ ಗಾಂಧಿನಗರದ ಅಮನ ನಗರ ನಿವಾಸಿ ಮೋದಿನ ನದೀಮ ಸಂಶೋದಿನ ಪೋಟೇಗಾರ ಬಂಧಿತರು.

Home add -Advt

ಆರೋಪಿಗಳಿಂದ 2 ಹಿರೋ ಹೊಂಡಾ ಸ್ಪ್ಲೆಂಡರ್, 2 ಆಕ್ಟಿವಾ, 1 ಡಿಯೋ, 1 ಆಕ್ಸಿಸ್, ಹಾಗೂ 1 ಯಮಹಾ ಎಫ್ ಝಡ್ ಬೈಕ್‍ಗಳು ಸೇರಿ ಒಟ್ಟು 1,85000 ರೂ. ಮೌಲ್ಯದ 7 ಬೈಕ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

 

ಇನ್ನೋರ್ವ ಆರೋಪಿ ತಲೆ ಮರೆಸಿಕೊಂಡಿದ್ದು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಲವ್ ಜಿಹಾದ್ ನಿಷೇಧ ಕಾಯ್ದೆ ಜಾರಿ; ಸಿಎಂ ಬೊಮ್ಮಾಯಿ ಹೇಳಿದ್ದೇನು?

https://pragati.taskdun.com/enactment-of-love-jihad-prohibition-act-what-did-cm-bommai-say/

Related Articles

Back to top button