Latest

ಕಾರ್ಮಿಕ ಕೂನೂನು: ತರಬೇತಿ ಕಾರ್ಯಕ್ರಮ

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆ ಬೆಂಗಳೂರು ಇವರ  ಆಶ್ರಯದಲ್ಲಿ ಬೆಳಗಾವಿ ಪ್ರಾದೇಶಿಕ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಕಾರ್ಮಿಕ ಕಾನೂನುಗಳು ಮತ್ತು ಅವುಗಳನ್ನು ಜಾರಿಗೊಳಿಸುವ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹಿಂಡಾಲ್ಕೋ ಟ್ರೇನಿಂಗ್ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮವನ್ನು ಕಾರ್ಮಿಕ ಆಯುಕ್ತ ಎಸ್ .ಪಾಲಯ್ಯ ಉದ್ಘಾಟಿಸಿದರು . ಡಾ. ಕೆ.ಜಿ ಕಾರಂತ್, ರವೀಂದ್ರ ತೋಟಿಗೇರ, ಕೆ. ಕುಮಾರ್ ವೇಲು, ವೆಂಕಟೇಶ್ ಸಿಂದಿ ಹಟ್ಟಿ ಉಪಸ್ಥಿತರಿದ್ದರು.

Home add -Advt

Related Articles

Back to top button