Latest

ಮತದಾರರ ಜಾಗೃತಿ ರಥಕ್ಕೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ:

ತಾಲ್ಲೂಕಿನ ಪ್ರತಿ ಗ್ರಾಮಕ್ಕೆ ತೆರಳಿ ಮತದಾರರಿಗೆ ಮತದಾನದ ಮಹತ್ವದ ಬಗ್ಗೆ ವಿವರಿಸುವ ಜಾಗೃತಿ ರಥಕ್ಕೆ ಖಾನಾಪುರದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ರಥಕ್ಕೆ ತಹಸೀಲ್ದಾರ್ ವಿ.ಜಿ ಗುಳಗಳಿ, ತಾಪಂ ಇಒ ಲಕ್ಷ್ಮಣರಾವ್ ಯಕ್ಕುಂಡಿ, ಸಿಪಿಐ ಮೋತಿಲಾಲ್ ಪವಾರ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಬಾಳಾಸಾಹೇಬ್ ಮಾನೆ ಚಾಲನೆ ನೀಡಿದರು.

ಪರಿಕಲ್ಪನೆ ಬೆಳಗಾವಿ ಜಿಲ್ಲೆಯಲ್ಲೇ ಪ್ರಥಮ ಎಂದು ತಾಪಂ ಇಒ ಲಕ್ಷ್ಮಣರಾವ್ ಯಕ್ಕುಂಡಿ ಹೇಳಿದರು. ಈ ಸಂದರ್ಭದಲ್ಲಿ ವಿವಿಧ ಗ್ರಾಪಂ ಪಿಡಿಒ, ತಹಸೀಲ್ದಾರ್ ಕಚೇರಿ ಸಿಬ್ಬಂದಿ ಇದ್ದರು.

Home add -Advt

Related Articles

Back to top button