Kannada NewsKarnataka News

ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಸವನ ಕುಡಚಿ ನಿವಾಸಿ, ಪಿಡಬ್ಲೂಡಿ ಬೆಳಗಾವಿ ಕಛೇರಿಯ ಸಿಬ್ಬಂದಿಯಾಗಿದ್ದ ಅಣ್ಣಪ್ಪ ಉರ್ಫ್ ಅನೀಲ ಹಣ್ಣಿಕೇರಿ (೫೫) ಆಕಸ್ಮಿಕ ನಿಧನರಾದರು. ಮೃತರು ಪತ್ನಿ, ಮಗ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button