Latest

*ಮಾದಪ್ಪನ ಭಕ್ತರಿಗೆ ಒಣ ಗಾಂಜ ನೀಡುತ್ತಿದ್ದ ವ್ಯಕ್ತಿ ಬಂಧನ*

ಪ್ರಗತಿವಾಹಿನಿ ಸುದ್ದಿ; ಹನೂರು: ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೈ ಮಹದೇಶ್ವರ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಜಾತ್ರೆ ಅದ್ದೂರಿಯಾಗಿ ನಡೆಯುತ್ತದೆ. ಇದಕ್ಕೆ ರಾಜ್ಯದ ನಾನಾ ಕಡೆ ಭಕ್ತರು ಪಾದಯಾತ್ರಿಗಳು ಆಗಮಿಸುತ್ತಾರೆ.

ಇದನ್ನೆ ಬಂಡವಾಳ ಮಾಡಿಕೊಂಡ ಆಸಾಮಿ ಒಣ ಗಾಂಜದ ವ್ಯಾಪಾರ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲದ ಡಿ ವೈ ಎಸ್ ಪಿ ಸೋಮೆಗೌಡರವರ ನೇತೃತ್ವದಲ್ಲಿ ಪಿ ಎಸ್ ಐ. ರಾಧ,ಹಾಗೂ ಸಿಬ್ಬಂದಿಗಳ ಸಹಯೋಗದಲ್ಲಿ ಆರೋಪಿಯನ್ನು ವಡಕೆಹಳ್ಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇತನನ್ನು ಚಾಮರಾಜನಗರ ಜಿಲ್ಲೆಯ ಕಾರಗೃಹಕ್ಕೆ ಕಲುಹಿಸಲಾಗಿದೆ.

Home add -Advt

ಬಂಧಿತ ಆರೋಪಿಯನ್ನು ರಾಮನಗರದ ಕುಮಾರ್ ಎಂದು ಗುರುತಿಸಲಾಗಿದೆ.

 

*ಸಚಿವ ವಿ.ಸೋಮಣ್ಣ ಕಾರು ತಡೆದು ಪ್ರತಿಭಟಿಸಿದ ಗ್ರಾಮಸ್ಥರು*

https://pragati.taskdun.com/v-somannacargheravchamarajanagaravillagers/

Related Articles

Back to top button