ಪ್ರಗತಿವಾಹಿನಿ ಸುದ್ದಿ, ದಾಂಡೇಲಿ:
ಕಾಳಿ ನದಿ ಹಿನ್ನೀರು ಪ್ರದೇಶದಲ್ಲಿ ನೀರು ಕುಡಿಯಲು ಬಂದಿದ್ದ ಆನೆ ಮೊಸಳೆಗೆ ಬಲಿಯಾಗಿದೆ.
ದಾಂಡೇಲಿ ಬೊಮ್ಮನಳ್ಳಿ ಪಿಕಪ್ ಡ್ಯಾಂ ಬಳಿ ಈ ಘಟನೆ ನಡೆದಿದ್ದು, ಆನೆ ಹಿಡಿದು ನದಿಯೊಳಗೆ ಎಳೆದೊಯದ್ದ ಮೊಸಳೆ ತೀವ್ರ ಗಾಯಗೊಳಿಸಿದೆ. ಇದರಿಂದಾಗಿ ಆನೆ ಸಾವನ್ನಪ್ಪಿದೆ.
ಸ್ಥಳಕ್ಕೆ ಭೇಟಿ ನೀಡಿ ನದಿಯಲ್ಲಿದ್ದ ಆನೆ ಹೊರತೆಗೆದ ಅರಣ್ಯ ಇಲಾಖೆ ಅಧಿಕಾರಿಗಳು ಅಂತ್ಯ ಸಂಸ್ಕಾರ ನಡೆಸಿದ್ದಾರೆ.