Kannada NewsKarnataka NewsNational

*ಪದ್ಮ ಪ್ರಶಸ್ತಿ 2026 ಪಡೆದ ಕನ್ನಡಿಗರು*

ಪ್ರಗತಿವಾಹಿನಿ ಸುದ್ದಿ, ನವದೆಹಲಿ: 2026ರ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಭಾರತ ಸರ್ಕಾರವು ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಈ ಬಾರಿ ಕರ್ನಾಟಕದ 8 ಸಾಧಕರು ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದಾರೆ — ಇದು ನಮ್ಮ ನಾಡಿಗೆ ಹೆಮ್ಮೆಯ ಕ್ಷಣ.

Home add -Advt

 ಪದ್ಮಭೂಷಣ

ಶತಾವಧಾನಿ ಡಾ. ಆರ್. ಗಣೇಶ್ – ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಅಪೂರ್ವ ಸೇವೆ ಮತ್ತು ಸಾಧನೆಗಾಗಿ

 ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು (7):

ಅಂಕೇಗೌಡ – ಸಮಾಜಸೇವೆ

ಡಾ. ಸುರೇಶ್ ಹನಗವಾಡಿ – ವೈದ್ಯಕೀಯ

ಡಾ. ಎಸ್.ಜಿ. ಸುಶೀಲಮ್ಮ – ಸಮಾಜಸೇವೆ

ಪ್ರಭಾಕರ ಕೋರೆ – ಶಿಕ್ಷಣ

ಶುಭಾ ಅಯ್ಯಂಗಾರ್ – ವಿಜ್ಞಾನ

ಶಶಿ ಶೇಖರ ವೆಂಪಾಟಿ – ಶಿಕ್ಷಣ

ಟಿ.ಟಿ. ಜಗನ್ನಾಥನ್ – ಕೈಗಾರಿಕೆ

ಈ ಸಾಧಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ನೀಡಿದ ಅಮೂಲ್ಯ ಕೊಡುಗೆಗಳಿಂದ ದೇಶದ ಪ್ರಗತಿಗೆ ಮಹತ್ವದ ಶಕ್ತಿಯಾಗಿದ್ದಾರೆ. 

ಅವರ ಪರಿಶ್ರಮ, ನಿಷ್ಠೆ ಮತ್ತು ಸೇವಾ ಮನೋಭಾವ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ.

ಪದ್ಮ ಪ್ರಶಸ್ತಿ ಪುರಸ್ಕೃತ ಕನ್ನಡ ನಾಡಿನ ಹೆಮ್ಮೆಯ ಸಾಧಕರಿಗೆ ನಮ್ಮ ಗೌರವದ ನಮನಗಳು.

Related Articles

Back to top button