Belagavi NewsBelgaum NewsKannada NewsKarnataka News

*ಲವ್ ಜಿಹಾದ್ ಪುಸ್ತಕ ಬಿಡುಗಡೆಗೊಳಿಸಿದ ಪ್ರಮೋದ ಮುತಾಲಿಕ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಬರೆದಿರುವ ಲವ್ “ಜಿಹಾದ್ ಪುಸ್ತಕ” ವನ್ನು ಶ್ರೀರಾಮ ‌ಸೇನೆ ಸಂಸ್ಥಾಪಕ ‌ಪ್ರಮೋದ್ ಮುತಾಲಿಕ್ ರಿಂದ ಪುಸ್ತಕ ಬಿಡುಗಡೆ ಮಾಡಿದರು.‌

ಇಂದಯ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಲವ್ ಜಿಹಾದ್ ಪುಸ್ತಕ ಲೋಕಾರ್ಪಣೆ ಮಾಡಲಾಯಿತು‌. ಪ್ರಮೋದ್ ಮುತಾಲಿಕ್ ಗೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ಸಾಥ್ ನೀಡಿದರು‌. ಸ್ಥಳೀಯ ‌ಶ್ರೀರಾಮ ಸೇನೆ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Home add -Advt

Related Articles

Back to top button