Latest

ಶಿರಡಿ ದರ್ಶನ ಪಡೆದ ಬಂಡಾಯ ಶಾಸಕರು

ಪ್ರಗತಿವಾಹಿನಿ ಸುದ್ದಿ, ಮುಂಬೈ:

ಇಲ್ಲಿ ವಾಸ್ತವ್ಯ ಮಾಡಿರುವ ಕರ್ನಾಟಕದ ಬಂಡಾಯ ಶಾಸಕರು ಶನಿವಾರ ಶಿರಡಿಗೆ ಭೆಟಿ ನೀಡಿ ಸಾಯಿಬಾಬಾ ದರ್ಶನ ಪಡೆದರು.

Home add -Advt

ವಿಶೇಷ ವಿಮಾನದ ಮೂಲಕ ಆಗಮಿಸಿದ ಶಾಸಕರನ್ನು ಶಿರಡಿ ಆಡಳಿತ ಮಂಡಳಿಯ ಸದಸ್ಯರು ಸತ್ಕರಿಸಿದರು.

ಕರ್ನಾಟಕದ ರಾಜಕೀಯ, ಆಡಳಿತ ಸುಧಾರಣೆಯಾಗಲಿ. ಜನಪರವಾದ ಆಡಳಿತ ನೀಡುವಂತಾಗಲಿ ಎಂದು ಸಾಯಿಬಾಬಾನಲ್ಲಿ ಬೇಡಿಕೊಂಡಿದ್ದಾಗಿ ಎಚ್ ವಿಶ್ವನಾಥ್ ತಿಳಿಸಿದರು.

Related Articles

Back to top button