Kannada NewsKarnataka NewsLatest

ಅನಾರೋಗ್ಯದಿಂದ ಯೋಧ ಸಾವು : ಇಂದು ಅಂತ್ಯಸಂಸ್ಕಾರ

ಪ್ರಗತಿವಾಹಿನಿ ಸುದ್ದಿ : ರಾಜಸ್ಥಾನದ ಜೋಧಪುರ ಬೆಟಾಲಿಯನ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯೋಧ ಹನುಮಂತ ತಳವಾರ ನಿಧನರಾಗಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು.

ಬಾಗಲಕೋಟೆ ಜಿಲ್ಲೆಯ ಖಜ್ಜಿಡೋಣಿಯ ಹನುಮಂತ ತಳವಾರ 2011ರಲ್ಲಿ ಸೇನೆ ಸೇರಿದ್ದರು. ಆದರೆ ತೀವ್ರ ಉಸಿರಾಟದ ತೊಂದರಿಯಿಂದ ಮೃತಪಟ್ಟಿದ್ದಾರೆ.

Home add -Advt

ಸೋಮವಾರ ಸಂಜೆ ಅವರ ಅಂತ್ಯಸಂಸ್ಕಾರ ನಡೆಯುವ ಸಾಧ್ಯತೆ ಇದೆ. ಯೋಧನ ನಿಧನದಿಂದಾಗಿ ಇಡೀ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ.

Related Articles

Back to top button