ಪ್ರಗತಿವಾಹಿನಿ ಸುದ್ದಿ, ಕೋಲ್ಕತ್ತಾ
ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೆಸರಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
1986ನೇ ಬ್ಯಾಚ್ ಅಧಿಕಾರಿಯಾಗಿದ್ದ ಅವರು ಕಳೆದ ವರ್ಷ ನಿವೃತ್ತಿ ಹೊಂದಿದ್ದರು. ಫೆ.19ರಂದು ಆತ್ಮಹತ್ಯೆಗೆ ಶರಣಾಗಿದ್ದರು.
ಅವರಿಗೆ ಸಂಬಂಧಿಸಿದ 2 ಫೈಲ್ ಗಳನ್ನು ಕ್ಲಿಯರ್ ಮಾಡದೆ ಮಮತಾ ಬ್ಯಾನರ್ಜಿಯವರು ಸತಾಯಿಸುತ್ತಿದ್ದರು ಎನ್ನಲಾಗಿದೆ. ಅವಮಾನದೊಂದಿಗೆ ಬದುಕುವುದಕ್ಕಿಂತ ಗೌರವ ಯುತವಾಗಿ ಸಾಯುವುದೇ ಲೇಸು ಎಂದು ಅವರು ಬರೆದಿಟ್ಟಿದ್ದಾರೆ.
ಗೌರವ್ ದತ್ ತಂದೆ ಗೋಪಾಲ ದತ್ ಇಂದಿರಾ ಗಾಂಧಿ ಅವರ ಭದ್ರತಾ ಅಧಿಕಾರಿಯಾಗಿದ್ದರು.
ತ