Latest

ಕುಣಿಯುತ್ತಲೇ ಉರುಳಿ ಬಿದ್ದು ಸಾವನ್ನಪ್ಪಿದ ಯಕ್ಷಗಾನ ಕಲಾವಿದ

 

Home add -Advt

ಪ್ರಗತಿವಾಹಿನಿ ಸುದ್ದಿ, ಬೈಂದೂರು

ಪ್ರಸಿದ್ದ ಯಕ್ಷಗಾನ ಕಲಾವಿದ
ಹುಡುಗೋಡು ಚಂದ್ರಹಾಸ ಬೈಂದೂರಿನ ಹತ್ತಿರ ಭೀಷ್ಮವಿಜಯದ ಸಾಲ್ವನ ಪಾತ್ರದಲ್ಲಿ ರಂಗದಲ್ಲಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದರು. ಪುಂಡುವೇಶದಲ್ಲಿ ಚಂದ್ರಹಾಸ ಸಾಕಷ್ಟು ಹೆಸರು ಮಾಡಿದ್ದರು.

 

Related Articles

Back to top button