Latest

ಶಾಲೆ ಆರಂಭಕ್ಕೆ ವೇಳಾಪಟ್ಟಿ ಸಹಿತ ಹೊಸ ಸುತ್ತೋಲೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೊರೋನಾ ಎರಡನೇ ಅಲೆಯ ಭೀತಿಯ ನಡುವೆಯೇ ರಾಜ್ಯ ಸರಕಾರ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಸಿದ್ಧತೆ ನಡೆಸಿದೆ. ಬುಧವಾರ ಇದಕ್ಕೆ ಸಂಬಂಧಿಸಿದಂತೆ ಹೊಸ ಸುತ್ತೋಲೆಯನ್ನು ಹೊರಡಿಸಿದೆ.

  • ಜನೆವರಿ 1ರಿಂದ ಶಾಲೆಗಳನ್ನು ಆರಂಭಿಸಬೇಕೆನ್ನುವ ನಿರ್ಧಾರದಲ್ಲಿ ಬದಲಾವಣೆ ಇಲ್ಲ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ ಸ್ಪಷ್ಟನೆ ನೀಡಿದ್ದಾರೆ.

ಆದಾಗ್ಯೂ 28, 29ರವರೆಗೆ ಪರಿಸ್ಥಿತಿ ನೋಡಿ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

Home add -Advt

ಬುಧವಾರ ಹೊರಡಿಸಲಾಗಿರುವ ಮಾರ್ಗದರ್ಶಿ ಸುತ್ತೋಲೆ ಇಲ್ಲಿದೆ. ಕ್ಲಿಕ್ ಮಾಡಿ – school re open circular

 

ಶಾಲೆ ಪುನಾರಂಭ; ಇಲ್ಲಿದೆ ಮಾರ್ಗಸೂಚಿ

ಅಪಹಾಸ್ಯಕ್ಕೀಡಾದ ನೈಟ್ ಕರ್ಫ್ಯೂ

ನೈಟ್ ಕರ್ಪ್ಯೂನಲ್ಲಿ ಬದಲಾವಣೆ ಮಾಡಿದ ಸರ್ಕಾರ; ಸಮಗ್ರ ವಿವರ ಇಲ್ಲಿದೆ

Related Articles

Back to top button