Latest

ಸಿಎಲ್ ಪಿ ಸಭೆಗೆ ಅಂಜಲಿ ಸೇರಿ 22 ಜನ ಗೈರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:

ಕಾಂಗ್ರೆಸ್ ಶಾಸಕಾಂಗ ಸಭೆ ಆರಂಭವಾಗಿದ್ದು ಹಲವು ಶಾಸಕರು ಗೈರಾಗಿದ್ದಾರೆ.

ಅಂಜಲಿ ನಿಂಬಾಳಕರ್, ಎಂಟಿಬಿ ನಾಗರಾಜ, ಶಿವಣ್ಣ, ಬಿ.ಕೆ.ಸಂಗಮೇಶ, ಕೆ.ಸುಧಾಕರ, ರೋಷನ್ ಬೇಗ್, ನಾಗೇಂದ್ರ, ಖನಿಜಾ ಫಾತಿಮಾ ಹಾಜರಾಗಿಲ್ಲ.

ಉಳಿದಂತೆ ಮುಂಬೈ ಸೇರಿರುವ ಶಾಸಕರೂ ಗೈರಿದ್ದಾರೆ.

Home add -Advt

ಸಭೆ ಆರಂಭವಾಗಿದ್ದು ಕೆಲವರು ಇನ್ನೂ ಬರುವ ನಿರೀಕ್ಷೆ ಮುಖಂಡರಿಗಿದೆ.

Related Articles

Back to top button