Latest

ಕರಕುಶಲಕರ್ಮಿಗಳಿಗೆ ಮನೆಗಳ ಹಕ್ಕುಪತ್ರ ವಿತರಣೆ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಕರಕುಶಲ ಕರ್ಮಿಗಳಿಗೆ ಮೈಸೂರಿನ ಕರಕುಶಲ ನಗರ, ಮೆಟಗಲ್ಲಿಯಲ್ಲಿರುವ ಮನೆಗಳ ಹಕ್ಕು ಪತ್ರ ವಿತರಣಾ ಸಮಾರಂಭ ಇತ್ತೀಚೆಗೆ ನಡೆಯಿತು.

Home add -Advt

ಒಟ್ಟು 26 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಯಿತು. 10 ವರ್ಷಗಳ ಹಿಂದೆ ಭಾರತ ಸರ್ಕಾರದ ವಿಶ್ವ ಯೋಜನೆಯಡಿ ಕರಕುಶಲ ನಿಗಮದ ಜಾಗದಲ್ಲಿ ಕಟ್ಟಿಕೊಟ್ಟ ಮನೆಗಳ ಹಕ್ಕು ಪತ್ರ ವಿತರಿಸಲಾಯಿತು.

ಕರ್ನಾಟಕ ಕರಕುಶಲ ನಿಗಮದಿಂದ ಆಯೋಜಿಸಲಾದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಎಲ್ಎ ಎಲ್ ನಾಗೇಂದ್ರ ಅವರು ವಹಿಸಿದ್ದರು.

ಮೈಸೂರಿನ ಎಂಪಿ ಪ್ರತಾಪ್ ಸಿಂಹ ಉಪಸ್ಥಿತಿ ಇದ್ದು, ನಿಗಮದ ಅಧ್ಯಕ್ಷರುಮಾರುತಿ ಮಲ್ಲಪ್ಪ ಅಶ್ಟಗಿ, ಎಂಡಿ ಡಿ ರೂಪಾ ಐಪಿಎಸ್, ಕಾರ್ಪೊರೇಟರ್ ರಮೇಶ್ ಉಪಸ್ಥಿತರಿದ್ದರು.

ಕಿತ್ತೂರು ಉತ್ಸವಕ್ಕೆ ಸರ್ವಸಿದ್ಧತೆ: ಶಾಸಕ ಮಹಾಂತೇಶ ದೊಡಗೌಡರ

https://pragati.taskdun.com/politics/kitturu-utsava-2022belagavimahantesha-didagowdar/

Related Articles

Back to top button