Latest

ಆಟವಾಡಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು

ಪ್ರಗತಿವಾಹಿನಿ ಸುದ್ದಿ; ಶಿರಸಿ: ಆಟವಾಡಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಎಸಳೆ ಕೆರೆಯಲ್ಲಿ ನಡೆದಿದೆ.

ಶಾಲೆ ಮುಗಿದ ಬಳಿಕ ಎಸಳೆ ಕೆರೆ ಬಳಿ ಆಟವಾಡಲೆಂದು ಮಕ್ಕಳು ತೆರಳಿದ್ದರು. ಈ ವೇಳೆ ಕೆರೆಯಲ್ಲಿ ಆಡುವಾಗ ಮಕ್ಕಳಿಬ್ಬರು ನೀರು ಪಾಲಾಗಿದ್ದಾರೆ.

Home add -Advt

ಶಿರಸಿಯ ಕಸ್ತೂರಬಾ ನಗರದ ಅಹ್ಮದ್ ರಾಜಾ ಜನ್ನಿಗೇರಿ (14), ಖಾಸಿಂ ರಿಯಾಜ್ ಪಾಳಾ (14) ನೀರು ಪಾಲಾದ ಬಾಲಕರು. ಶಿರಸಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

108 ಆಂಬುಲೆನ್ಸ್ ಚಾಲಕ ಆತ್ಮಹತ್ಯೆಗೆ ಯತ್ನ

https://pragati.taskdun.com/latest/108-ambulancedriversuicide-attempt/

Related Articles

Back to top button