Belagavi NewsBelgaum NewsKannada NewsKarnataka NewsLatest

ಕಾಡುಕೋಣ ದಾಳಿ, ವೃದ್ಧೆ ಸಾವು

ಪ್ರಗತಿವಾಹಿನಿ ಸುದ್ದಿ, ಖಾನಾಪುರ : ಕಾಡು ಕೋಣ ದಾಳಿಯಿಂದ ಅಮಟೆ ಗ್ರಾಮದಲ್ಲಿ ವೃದ್ದೆ ಸಾವಿಗೀಡಾಗಿದ್ದಾಳೆ.

ಸೋಮವಾರ ಬೆಳಗ್ಗೆ ವೃದ್ದೆ ಸರಸ್ವತಿ ಗಾಂವ್ಕರ್ ಗೋರು ಬೀಜ ತೆಗೆಯಲು ಹೋಗಿದ್ದರು. ಆ ಸಂದರ್ಭದಲ್ಲಿ ಓಡಿ ಬಂದ ಕಾಡುಕೋಣ ಬಡಿದ ಪರಿಣಾಮ ವೃದ್ದೆ ತೀವ್ರ ಗಾಯಗೊಂಡಿದ್ದಳು. ತಕ್ಷಣ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಧ್ಯಾಹ್ನದ ಹೊತ್ತಿಗೆ ಅವರು ಸಾವನ್ನಪ್ಪಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button