Kannada NewsKarnataka News

ಕುಸ್ತಿ ಪಂದ್ಯಾವಳಿಗ ಚಾಲನೆ ನೀಡಿದ ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಿಲಜಿ ಗ್ರಾಮದ ಶ್ರೀ ಬ್ರಹ್ಮಲಿಂಗ ಯಾತ್ರೋತ್ಸವ ನಿಮಿತ್ಯವಾಗಿ ಶ್ರೀ ಬ್ರಹ್ಮಲಿಂಗ ಕುಸ್ತಿ ಸಂಘಟನೆ ಹಾಗೂ ಸಮಸ್ತ ಗ್ರಾಮಸ್ಥರ ವತಿಯಿಂದ ವಿರಾಟ ಜಂಗೀ ಕುಸ್ತಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಂಗಳವಾರ ಸಂಜೆ ಚಾಲನೆಯನ್ನು ನೀಡಿದರು.

ಈ ಸಮಯದಲ್ಲಿ ರಾಹುಲ್ ಮೊದಗೆಕರ್, ವಿನಾಯಕ ದಾನಗೌಡೆ, ಅನಿಲ ದಾನಗೌಡೆ, ಪ್ರಭಾಕರ್  ಪಾಟೀಲ, ಶಂಕರಗೌಡ ಪಾಟೀಲ, ನಾಗೇಶ ದೇಸಾಯಿ, ದೀಪಕ್ ಕೆತ್ಕರ್, ನಿಂಗಪ್ಪ ಮೊದಗೆಕರ್, ರವಿ ಮೊದಗೆಕರ್, ಚಂದ್ರಕಾಂತ ಮೊದಗೆಕರ್, ಸಚಿನ ಗೋಮನಾಚೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Home add -Advt

Related Articles

Back to top button